3. ಹಂಪಿಯು ಯುನ ಸೂಕೇ ವಿಶ್ವ ಪರಿಂಪರ ಯ ಐತಿಹಾಸಕ ತಾಣವಾಗಿದ . ಇದು
ಕನಾಾಟಕದ ಪರಮುಖ ಪ ರೇಕ್ಷಣೇಯ ಸ್ಥಳವಾಗಿದ . ಅಲ್ಲಿರುವ ಶಿರೇ ವಿರೂಪಾಕ್ಷ
ದ ೇವಸಾಥನವು 7ನ ೇ ಶ್ತಮಾನದ ಶಿವನ ದ ೇವಾಲಯವಾಗಿದ .
ಈ ಐತಿಹಾಸಕ ದ ೇವಾಲಯದಲ್ಲಿ ಮುಖಯ ದ ೇವರಾದ ಶಿರೇ ವಿರೂಪಾಕ್ಷನನುು
ಪಿಂಪಾಪತಿ ಎಿಂದೂ ಕರ ಯಲಾಗ್ುತತದ . ವಿರೂಪಾಕ್ಷ ದ ೇವಾಲಯದ ಆವರಣದಲ್ಲಿ
ಶಿರೇ ಭುವನ ೇಶ್ವರಿ ಮತುತ ಶಿರೇ ವಿದಾಯರಣಯ ದ ೇವಾಲಯಗ್ಳ ಸ್ಹ ಇವ .
ವಿರೂಪಾಕ್ಷ ದ ೇವಾಲಯ ಸ್ಿಂಕೇಣಾವು ಮೂರು ಗೂೇಪುರಗ್ಳಿಂದ
ಪೂವಾದಲ್ಲಿ ಮುಖಯ ಗೂೇಪುರವು ಭವಯವಾದ ರಚನ ಯಾಗಿದುು, 9 ಮಹಡಿಗ್ಳ
ಹಾಗ್ೂ 50 ಮೇಟರ್ ಎತತರವಿದ . ಇದನುು ಹದಿನ ೈದನ ೇ ಶ್ತಮಾನದಲ್ಲಿ
ನಿಮಾಸ್ಲಾಗಿದ . ಪೂವಾ ದಿಕಕನ ಗೂೇಪುರವು ವಿರೂಪಾಕ್ಷ ದ ೇವಾಲಯದ ಮುಖಯ
ದಾವರವಾಗಿದ . ಪೂವಾ ಗೂೇಪುರವು ಅದರ ಪರತಿಯಿಂದು ಮಹಡಿಯಲ್ಲಿ
ಹಿಂದೂ ದ ೇವರು ಮತುತ ದ ೇವತ ಗ್ಳನುು ಒಳಗೂಿಂಡ ವಾಯಪಕವಾದ
ಕರಕುಶ್ಲತ ಯನುು ಹೂಿಂದಿದ
ಶಿರೇ ವಿರೂಪಾಕ್ಷ ದ ೇವಸಾಥನ
4. ಕಲ್ಲಿನ ರಥವು ಮಧ್ಯ ಕನಾಾಟಕದ ಹಿಂಪಿಯಲ್ಲಿರುವ ವಿಜಯ ವಿಠ್ಠಲ ದ ೇವಾಲಯದ
ಮುಿಂಭಾಗ್ದಲ್ಲಿರುವ ಒಿಂದು ಸಾಾರಕವಾಗಿದ . ಹಿಂಪಿ ಯುನ ಸ ೂಕೇ ವಿಶ್ವ ಪರಿಂಪರ ಯ
ತಾಣವಾಗಿದ .
ಕಲ್ಲಿನ ರಥವು ವಿಷ್ುುವಿನ ಅಧಿಕೃತ ವಾಹನವಾದ ಗ್ರುಡನಿಗ ಅಪಿಾತವಾದ ದ ೇವಾಲಯವಾಗಿದ .
ಹಿಂಪಿಯಲ್ಲಿನ ಕಲ್ಲಿನ ರಥವು ಭಾರತದ ಮೂರು ಜನಪಿರಯ ಕಲ್ಲಿನ ರಥಗ್ಳಲ್ಲಿ ಒಿಂದಾಗಿದ . ಇತರ
ಎರಡು ಕ ೂನಾರ್ಕಾ (ಒಡಿಶಾ) ಮತುತ ಮಹಾಬಲ್ಲಪುರಿಂನಲ್ಲಿವ (ತಮಳ ನಾಡು).
ವಿನಾಯಸ್: ದಾರವಿಡ ಶ ೈಲ್ಲಯಲ್ಲಿ ನಿಮಾಸ್ಲಾಗಿರುವ ರಥದಲ್ಲಿ ಪೌರಾಣಕ ಯುದಧದ ದೃಶ್ಯಗ್ಳನುು
ಚಿತಿರಸ್ುವ ಕ ತತನ ಗ್ಳವ . ಎರಡು ದ ೈತಯ ಚಕರಗ್ಳ ಮೇಲ ನಿಿಂತು ಎರಡು ಆನ ಗ್ಳ ರಥವನುು
ಎಳ ಯುವುದನುು ಕಾಣಬಹುದು. ಕಲ್ಲಿನ ರಥವನುು ಪರಿಪೂಣಾತ ಗ ಜ ೂೇಡಿಸ್ಲಾದ ಅನ ೇಕ ಸ್ಣು
ಕಲುಿಗ್ಳಿಂದ ಮಾಡಲಾಗಿದ . ವಿಜಯನಗ್ರ ಸಾಮಾರಜಯದ ಕ ೂನ ಯಲ್ಲಿ ಸ ೈನಯದ
ಆಕರಮಣದಿಿಂದ ಕಲ್ಲಿನ ರಥವು ಭಾಗ್ಶ್ಃ ಹಾನಿಗೂಳಗಾಯಿತು.
ಇತಿಹಾಸ್:16 ನ ೇ ಶ್ತಮಾನದಲ್ಲಿ ವಿಜಯನಗ್ರ ಸಾಮಾರಜಯದ ರಾಜ ಕೃಷ್ುದ ೇವರಾಯರ ಆದ ೇಶ್ದ
ಮೇರ ಗ ಕಲ್ಲಿನ ರಥವನುು ನಿಮಾಸ್ಲಾಯಿತು. ಕಾಳಿಂಗ್ದೂಿಂದಿಗಿನ ಯುದಧದ ಸ್ಮಯದಲ್ಲಿ
ಚಕರವತಿಾಯು ಕ ೂೇನಾರ್ಕಾ ನ ಸ್ೂಯಾ ದ ೇವಾಲಯದಿಿಂದ ಪರಭಾವಿತನಾಗಿ ಹಿಂಪಿಯಲ್ಲಿ ಇದ ೇ
ರಿೇತಿಯ ದ ೇವಾಲಯವನುು ಮರುಸ್ೃಷ್ಟಿಸ್ಲು ಬಯಸದುನ ಿಂದು ಹ ೇಳಲಾಗ್ುತತದ .
ಇತಿತೇಚ ಗ ಬಿಡುಗ್ಡ ಯಾದ ಭಾರತದ ಕರ ನಿಿಯ ರೂ 50ರ ನೂೇಟುಗ್ಳ ಕಲ್ಲಿನ ರಥದ
ಚಿತರಗ್ಳನುು ಹ ೂಿಂದಿವ .
ಕಲ್ಲಿನ ರಥ
5. ಇಿಂಡೂ-ಇಸಾಿಮರ್ಕ ಮಾದರಿಯ ವಾಸ್ುತಶಿಲಪಕ ಕ ತಾವರ
ಮಹಲ್ (ಜ ನಾನಾ ಎನೂಕೊಸ್ರ್ ನ ಒಿಂದು ಭಾಗ್)
ಹ ಸ್ರುವಾಸಯಾಗಿದ . ಇದೂಿಂದು ಜನಪಿರೇಯ
ಅರಮನ ಯಾಗಿದುು, ಹಜಾರ ರಾಮನ ದ ೇವಾಲಯದ
ಹತಿತರದಲ ಿ ಇದ . ಈ ಅರಮನ ಯ ಆರ್ಚಾ ಗ್ಳ ಕಮಲ್ಲನ
ಹೂವಿನ ಪಕಳಗ್ಳ ಹಾಗಿದುು ಲೂಟಸ್ ಮಹಲ್ ಎಿಂಬ ಹ ಸ್ರು
ಬಿಂದಿದ .ಇದಕ ಕ ಕಮಲಮಹಲ್ ಹಾಗ್ು ಚಿತಾರಿಂಗ್ನಿ ಮಹಲ್
ಎಿಂಬ ಹ ಸ್ರು ಕೂಡ ಇದುು, ಆರ್ಚಾ ಆಕಾರದಲ್ಲಿ ಅಲಿಂಕರಿಸದ
ಎರಡು ಮಹಡಿಗ್ಳವ .
ತಾವರ ಮಹಲ್
6. ಹಿಂಪಿಯಲ್ಲಿ ಸ್ುಮಾರು 22 ಅಡಿ ಎತತರವಿರುವ
ಬೃಹದಾಕಾರದ ಏಕಶಿಲಾ ಲಕ್ಷ್ಮೇ ನರಸಿಂಹ
ವಿಗ್ರಹವಿದ . ದುಷ್ಕಮಾಗ್ಳಿಂದ ಭಿನುವಾಗಿರುವ ಮೂಲ
ವಿಗ್ರಹ ಯೇಗ್ ಭಿಂಗಿಯಲ್ಲಿದುು ತೂಡ ಯ ಮೇಲ ಚಿಕಕ
ಲಕ್ಷ್ಮ ವಿಗ್ರಹವಿತತಿಂತ . ಈಗ್ ಲಕ್ಷ್ಮ ವಿಗ್ರಹ ಇಲಿದಿದುರೂ
ಬಳಸರುವ ಲಕ್ಷ್ಮಯ ಕ ೈಯನುು ಕಾಣಬಹುದು.
ಶಿವಮೊಗ್ಗದ ಕೂಡಲ್ಲಯಲ್ಲಿ ತುಿಂಗಾ-ಭದಾರ ನದಿಗ್ಳ
ಸ್ಿಂಗ್ಮದ ಬಳ ಅತಿ ಪಾರಚಿೇನ ದ ೇವಸಾಥನದಲ್ಲಿ
ಅಪರೂಪದ ಚಿಿಂತಾಮಣ ನರಸಿಂಹ ವಿಗ್ರಹವಿದ .
ಲಕ್ಷ್ಮೇ ನರಸಿಂಹ ವಿಗ್ರಹ
7. ಅಿಂಬಾ ವಿಲಾಸ್ ಅರಮನ ಚಾಮುಿಂಡಿ ಬ ಟಿ
ಮೈಸ್ೂರು
ಬೃಿಂದಾವನ ಉದಾಯನ ಚ ನುಕ ೇಶ್ವ ದ ೇವಸಾಥನ
9. ಮೈಸ್ೂರು ನಗ್ರಕ ಕ ಹೂಿಂದಿಕ ೂಿಂಡಿಂತ ಅದರ ಅಗ ುೇಯಕ ಕ
ಪೂವಾಮಶಿಿಮವಾಗಿ ಹಬಿಿ ನಿಿಂತಿರುವ ಚಾಮುಿಂಡಿ ಬ ಟಿ
. ಸ್ಮುದರಮಟಿದಿಿಂದ ೧೦೬೩ ಮೇ. ಎತತರವಾಗಿದ . ಬ ಟಿದ ಮೇಲ
ಚಾಮುಿಂಡ ೇಶ್ವರಿಯ ದ ೇವಾಲಯವಿರುವುದರಿಿಂದ ಈ ಬ ಟಿಕ ಕ ಆ ದ ೇವತ ಯ
ಹ ಸ್ರ ೇ ಬಿಂದಿದ . ಸ್ುತತಲೂ ಬಯಲ್ಲದುು, ಒಿಂಟಿಯಾಗಿ ನಿಿಂತಿರುವ ಕಡಿದಾದ
ಈ ಬ ಟಿ ಬಹು ದೂರದವರ ಗ್ೂ ಗೂೇಚರಿಸ್ುವುದಲಿದ , ಬ ಟಿದ ಮೇಲ
ನಿಿಂತು ನೂೇಡಿದಾಗ್ ಮೈಸ್ೂರಿನ ಹರವು ಮತುತ ಸ್ುತತಲ್ಲನ ಪರಕೃತಿ
ಸೌಿಂದಯಾ ರಮಯವಾಗಿ ಕಾಣಸ್ುತತದ . ಮೈಸ್ೂರಿಗ ಬರುವ ಪರವಾಸಗ್ಳ
ಆಕಷ್ಾಣ ಗ್ಳಲ್ಲಿ ಇದೂ ಒಿಂದು ಮುಖಯವಾದುು. ಬ ಟಿದ ಮೇಲಾಾಗ್ವನುು
ಹತತನ ಯ ಶ್ತಮಾನದ ಹೂತಿತಗಾಗ್ಲ ೇ ಪುಣಯ ಕ ಶೇತರವ ಿಂದು
ಪರಿಗ್ಣಸ್ಲಾಗಿತುತ. ಇಲ್ಲಿರುವ ಆ ಕಾಲದ ಶಾಸ್ನಗ್ಳಲ್ಲಿ ಇದನುು ಮಬ ಿಲದ
ತಿೇಥಾ ಅಥವಾ ಮಬಿಾಳದ ತಿೇಥಾ ಎಿಂದು ಕರ ದಿದ . ಇಲ್ಲಿ ಹಲವರು ಸದಿಿ
ಪಡ ದರ ಿಂದು ಶಾಸ್ನಗ್ಳ ತಿಳಸ್ುತತವ . ಈಗ್ ಇಲ್ಲಿರುವ ಮಹಾಬಲ ೇಶ್ವರ
ದ ೇವಸಾಥನ ಹೂಯಿಳ ವಿಷ್ುುವಧ್ಾನನ ಕಾಲಕಕಿಂತ ಮುಿಂಚ ಯೇ
ನಿಮಾತವಾಗಿತುತ. ವಿಷ್ುುವಧ್ಾನನ ಕಾಲದಲ್ಲಿ ೧೧೨೮ರಲ್ಲಿ ಈ ಮಬಿಾಳದ
ತಿೇಥಾಕ ಕ ದತಿತ ಬಿಟಿಿದು ಬಗ ಗ ಶಾಸ್ನವಿದ .
ಚಾಮುಿಂಡಿ ಬ ಟಿ
10. ಬೃಿಂದಾವನ ಉದಾಯನ ಭಾರತದ ಕನಾಾಟಕ ರಾಜಯದ ಮಿಂಡಯ ಜಿಲ ಿಯಲ್ಲಿರುವ ಒಿಂದು
ಉದಾಯನವನ. ಇದು ಕಾವ ೇರಿ ನದಿಯುದುಕೂಕ ನಿಮಾಸ್ಲಾಗಿರುವ ಕೃಷ್ುರಾಜಸಾಗ್ರ
ಅಣ ಕಟಿಿನ ಪಕಕದಲ್ಲಿದ .ಈ ಉದಾಯನವನದ ಕ ಲಸ್ 1927 ರಲ್ಲಿ ಪಾರರಿಂಭವಾಯಿತು ಮತುತ 1932
ರಲ್ಲಿ ಪೂಣಾಗೂಿಂಡಿತು. ವಷ್ಾಕ ಕ ಸ್ುಮಾರು 2 ಮಲ್ಲಯನ್ ಪರವಾಸಗ್ರು ಭ ೇಟಿ ನಿೇಡುತಾತರ ,
ಈ ಉದಾಯನವು ಶಿರೇರಿಂಗ್ಪಟಿಣದ ಪರಮುಖ ಆಕಷ್ಾಣ ಗ್ಳಲ್ಲಿ ಒಿಂದಾಗಿದ . . ಹಿಂದ
ಕೃಷ್ುರಾಜ ೇಿಂದರ ಟ ರ ೇಸ್ ಗಾಡಾನ್ ಎಿಂದು ಕರ ಯಲಪಡುತಿತದು ಬೃಿಂದಾವನವೂ
ಕೃಷ್ುರಾಜಸಾಗ್ರ ಆಣ ಕಟಿಿನ ಕ ಳಭಾಗ್ದಲ ಿೇ ಇದುು ನಾಲವಡಿ ಕೃಷ್ುರಾಜ ಒಡ ಯರ್ ರಿಿಂದ
ಅದರ ಹ ಸ್ರನುು ಪಡ ದುಕ ೂಿಂಡಿದ . ಇದನುು 1924 –1932ರ ಅವಧಿಯಲ್ಲಿ ಸ್ರ್ ಎಮ್
ವಿಶ ವೇಶ್ವರಯಯನವರು ನಿಮಾಸದರು.ಕಾಶಿೀರದ ಶಾಲ್ಲಮಾರ್ ಗಾಡಾನ್ ನ ಮೂಲ ಹೂಿಂದಿದ
ಬೃಿಂದಾವನವೂ ಅರವತುತ ಎಕರ ಗ್ಳ ಜಾಗ್ದಲ್ಲಿ ಚಾಚಿಕ ೂಿಂಡಿದ . ಇಲ್ಲಿ ಸ್ುಿಂದರವಾದ ಹೂ
ಹಾಸಗ , ಹುಲುಿ ಹಾಸ್ು,ಮರಗ್ಳ , ಸ್ಣು ಕ ೂಳಗ್ಳ ಮತುತ ಚಿಲುಮಗ್ಳನುು ಕಾಣಬಹುದು.
ಪರವಾಸಗ್ರು ಉದಾಯನವನದ ಮಧ್ಯಭಾಗ್ದಲ್ಲಿರುವ ಕ ರ ಯಲ್ಲಿ ಕಾವ ೇರಿಯ ಪರತಿಮಯ ಸ್ುತತ
ದೂೇಣ ವಿಹಾರದಲ್ಲಿ ತ ರಳಬಹುದು. ಸ್ಿಂದಶ್ಾಕರು ಹೂದೂೇಟದ ಉತತರಭಾಗ್ದಲ್ಲಿ ಪರದಶ್ಾನ
ಕ ೇಿಂದರದ ಸ್ಮೇಪ ಇರುವ ಸ್ಿಂಗಿೇತದ ತಾಳಕ ಕ ತಕಕಿಂತ ಕುಣಯುವ ಬಣುದ
ನಿೇರಿನಚಿಲುಮಯನುು ನೂೇಡಲ ೇಬ ೇಕು
ಬೃಿಂದಾವನ ಉದಾಯನ
11. ಯುನ ಸೂಕೇ ವಿಶ್ವ ಪರಿಂಪರ ಯ ತಾಣ ಸಾಥನಮಾನಕ ಕ
ನಾಮಕರಣಗೂಿಂಡ ಮೂರು ಹೂಯಿಳ ದ ೇವಾಲಯಗ್ಳಲ್ಲಿ
ಚ ನುಕ ೇಶ್ವ ದ ೇವಸಾಥನವೂ ಒಿಂದಾಗಿದ
ಯುನ ಸೂಕೇ ವಿಶ್ವ ಪರಿಂಪರ ಯ ತಾಣ ಸಾಥನಮಾನಕ ಕ ನಾಮಕರಣಗ ೂಿಂಡ
ಮೂರು ಹೂಯಿಳ ದ ೇವಾಲಯಗ್ಳಲ್ಲಿ ಚ ನುಕ ೇಶ್ವ ದ ೇವಸಾಥನವೂ ಒಿಂದಾಗಿದ
ಹೂಯಿಳ ದ ೇವಾಲಯಗ್ಳ ಸ್ಿಂಕೇಣಾವಾದ ಕ ತತನ ಗ್ಳ ಮತುತ ಶಿಲಪಕಲ ಗ್ಳಗ
ಹ ಸ್ರುವಾಸಯಾಗಿದ . ಇದು ಪರಸದಧ ಕನಾಾಟಕ ಪರವಾಸ ಸ್ಥಳಗ್ಳಲ್ಲಿ
ಒಿಂದಾಗಿದ ಮತುತ ಅನುಭವ ಮೈಸ್ೂರು ಪರವಾಸೂೇದಯಮದ ಅತುಯತತಮ
ಸ್ಥಳಗ್ಳಲ್ಲಿ ಒಿಂದಾಗಿದ .
ಚ ನುಕ ೇಶ್ವ ದ ೇವಸಾಥನ
18. ಕೇತಿಾನಾರಾಯಣ ದ ೇವಾಲಯವನುು 1911ರಲ್ಲಿ ಉತಖನನ ಮಾಡಿ
ಹೂರತ ಗ ಯಲಾಯಿತು. ಈ ದ ೇವಾಲಯ ಹೂಯಿಳರ ಅರಸ್
ವಿಷ್ುುವಧ್ಾನನಿಿಂದ ಕಟಿಿಸ್ಲಪಟಿಿತು. ಇಲ್ಲಿರುವ ಕೇತಿಾ ನಾರಾಯಣ ಮತುತ
ರಿಂಗ್ನಾಥ ಮೂತಿಾಗ್ಳನುು ಸ್ವತಃ ವಿಷ್ುುವದಾನನ
ಪರತಿಷ್ಾಠಪಿಸದನಿಂತ .ಮೊದಲ್ಲಗ ಇಲ್ಲಿ ಸ್ುಿಂದರವಲ್ಲಿ ತಾಯರುರವರ ಸ್ನಿುಧಿ
ಇಲ್ಲಿ ಇತತಿಂತ , ನಿಂತರ ಅದರ ಸ್ಥಳದಲ್ಲಿ ಕೇತಿಾ ನಾರಾಯಣ ಮೂತಿಾ
ಇರುವ ನವರಿಂಗ್ ಮಿಂಟಪ ಸಾಥಪಿತವಾಯಿತಿಂತ . ಈ ದ ೇವಾಲಯವು ತನು
ಆವರಣದಲ್ಲಿ ನಮಾಳವರ್, ರಾಮಾನುಜಾಚಾಯಾ ಮತುತ ವ ೇದಾಿಂತ
ದ ೇಸಕರರ ಮೂತಿಾಗ್ಳನುು ಒಳಗೂಿಂಡಿದ . ದ ೇವಾಲಯದ ಒಳಗ ಆರಾಧ್ನ
ಮಿಂಟಪವಿದುು ಅದು ವಿಶ್ವಸ ೇನ ಮತುತ ಯೇಗ್ ನರಸಿಂಹರ ಮೂತಿಾಗ್ಳನುು
ಒಳಗೂಿಂಡಿದ .
ಕೇತಿಾನಾರಾಯಣ ದ ೇವಾಲಯ
19. ವ ೈದಯನಾಥ ೇಶ್ವರ ದ ೇವಸಾಥನ ಮನೂೇನಾನಿ ದ ೇವಿಯ, ಸ್ುಬರಹಾಣಯ ಸಾವಮಯ ಮತುತ
ಗ್ಣಪತಿಯ ಮೂತಿಾಗ್ಳನುು ಪರತಿಷ್ಾಠಪಿಸ್ಲಾಗಿದ . ಈ ದ ೇವಾಲಯಕ ಕ ಹೂೇಗ್ುವಾಗ್
ಯಾತಾರರ್ಥಾಗ್ಳ ಇಲ್ಲಿನ ಮಿಂಟಪದಲ್ಲಿ ಸಾಥಪಿಸ್ಲಾಗಿರುವ ದುಗ್ಾ, ಶಾರದಾಿಂಬ ,
ನಟರಾಜ, ಭದರಕಾಳ ಮತುತ ಕಾಳಕಾಿಂಬ ಮೂತಿಾಗ್ಳನುು ವಿೇಕ್ಷ್ಸ್ಬಹುದು. ಈ
ದ ೇವಾಲಯವೂ ಈಗ್ ಮರಳನಲ್ಲಿ ಸ ೇರಿಹೂೇಗಿದ . ಈ ದ ೇವಾಲಯವನುು 14ನ ೇ
ಶ್ತಮಾನದಲ್ಲಿ ಚ ೂೇಳರ ಆಳವಕ ಇದಾುಗ್ ನಿಮಾಸ್ಲಾಗಿದುು, ಇದು ದಾರವಿಡ ಶ ೈಲ್ಲಯ
ವಾಸ್ುತಶಿಲಪವನುು ಹೂಿಂದಿದ .ದ ೇವಾಲಯಕ ಕ ಪರವ ೇಶಿಸದೂಡನ ನಾವು ನವರಿಂಗ್ವನುು
ನೂೇಡಬಹುದು. ಇಲ್ಲಿನ ಬಾಗಿಲ ಬಳ ಬೃಹತ್ ಗಾತರದ ದಾವರಪಾಲಕರ ವಿಗ್ರಹಗ್ಳನುು
ನೂೇಡಬಹುದು. ಮುಖಯ ದ ೇವಾಲಯದ ದಾವರವು ಪೂವಾಕ ಕ ಇದುು ಸ್ುಿಂದರವಾಗಿ
ಅಲಿಂಕೃತಗೂಿಂಡಿದ . ಮುಖಯ ದ ೇವಾಲಯವು ಬೃಹತ್ ಶಿವಲ್ಲಿಂಗ್ವನುು ಹೂಿಂದಿದುು, ತನು
ಹಿಂಭಾಗ್ದಲ್ಲಿ ಶಿವನ ಮುಖದ ಕ ತತನ ಯನುು ಹೂಿಂದಿದ . ಈ ಶಿವಲ್ಲಿಂಗ್ದ ಬಳಯಲ್ಲಿ
ಪಾವಾತಿ, ವಿಷ್ುು, ಅಲಮೇಲುಮಿಂಗ್, ವಿವಿಧ್ ರುದಾರಕ್ಷದೂಿಂದಿಗ ಇರುವ ಶಿವಲ್ಲಿಂಗ್,
ಕಾಳಕಾಿಂಬ ಮತುತ ಗ್ಣ ೇಶ್ ಮೂತಿಾಗ್ಳನುು ಪರತಿಷ್ಾಿಪಿಸ್ಲಾಗಿದ .ದ ೇವಾಲಯದ ಪಾರಿಂಗ್ಣ
ಅಥವ ಪಾರಕಾರವು ಹಲವು ಬಗ ಯ ಶಿವಲ್ಲಿಂಗ್ಗ್ಳನುು ಹೂಿಂದಿದ . ಇಲ್ಲಿ ಷ್ಣುಾಖ,
ವಿನಾಯಕಾ, ಚಾಮುಿಂಡ ೇಶ್ವರಿ, ಚಿಂಡಿಕ ೇಶ್ವರ ಮತುತ ಮನೂೇನಾನಿ ದ ೇವರುಗ್ಳ
ಮೂತಿಾಗ್ಳ ಇವ . ಪಾರಿಂಗ್ಣದ ತುದಿಯಲ್ಲಿ ಒಿಂದು ಸ್ಣು ನಿಂದಿರೂಢ ಶಿವನ ವಿಗ್ರಹವಿದ .
ಪಿಂಚಲ್ಲಿಂಗ್ ದಶ್ಾನದ ವ ೇಳ ಭಕಾತಧಿಗ್ಳ ಭ ೇಟಿಕ ೂಡುವ ಪಾರಚಿೇನ ದ ೇವಾಲಯಗ್ಳಲ್ಲಿ
ಇದು ಒಿಂದು.
20. ತಲಕಾಡಿನ ಪರಸದಧ ಯಾತಾರ ಸ್ಥಳಗ್ಳಲ್ಲಿ ಪಾತಾಳ ೇಶ್ವರ ದ ೇವಾಲಯವು
ಒಿಂದು. ಮೂಲಗ್ಳ ಪರಕಾರ ಈ ದ ೇವಾಲಯವು ತಲಕಾಡಿನಲ್ಲಿ ಗ್ಿಂಗ್ರು
ನಿಮಾಸದ ಮೊಟಿಮೊದಲ ದ ೇಗ್ುಲಗ್ಳಲ್ಲಿ ಒಿಂದು ಎಿಂದು
ಪರಿಗ್ಣಸ್ಲಪಟಿಿದ . ಪಾತಾಳ ೇಶ್ವರ ದ ೇವಾಲಯದಲ್ಲಿ ದಿನದ ವಿವಿಧ್
ವ ೇಳ ಯಲ್ಲಿ ವಿವಿಧ್ ಬಣುದಿಿಂದ ಕಾಣುವ ಶಿವಲ್ಲಿಂಗ್ವು ತನು ಅಚಿರಿಯಿಿಂದಾಗಿ
ಪರವಾಸಗ್ರನುು ಆಕಷ್ಟಾಸ್ುತಿತದ . ಈ ಶಿವಲ್ಲಿಂಗ್ವು ಬ ಳಗಿನ ಜಾವದಲ್ಲಿ
ಕ ಿಂಪಾಗಿ ಕಾಣುತತದ . ಮಧಾಯಹು ಅದು ಕಪುಪ ಬಣುಕ ಕ ತಿರುಗ್ುತತದ ಮತುತ
ರಾತಿರ ಈ ಲ್ಲಿಂಗ್ ಬಿಳ ಬಣುಕ ಕ ತಿರುಗ್ುತತದ . ಪರತಿ 12 ವಷ್ಾಗ್ಳಗೂಮಾ
ನಡ ಯುವ ಪಿಂಚಲ್ಲಿಂಗ್ ದಶ್ಾನ ಸ್ಮಯದಲ್ಲಿ ಇದು ಯಾತಿರಗ್ಳ ಪರಮುಖ
ಆಕಷ್ಾಣ ಯ ಕ ೇಿಂದರ ಬಿಿಂದುವಾಗಿರುತತದ .
ಪಾತಾಳ ೇಶ್ವರ ದ ೇವಾಲಯ